- ಭಾರತದ ಅತೀ ಪ್ರಾಚೀನ ಧರ್ಮ - ಹಿಂಧೂ ಧರ್ಮ
- ಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು - ಸನಾತನ ಧರ್ಮ
- ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ - ಪರ್ಶಿಯನ್
- ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು - ಪರ್ಶಿಯನ್ನರು
- ಹಿಂದೂ ಧರ್ಮದ ಸಂಕೇತ - ಪ್ರಣವ ಅಥವಾ ಓಂ
- ಪ್ರಣವ ಪದದ ಅರ್ಧ - ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
- ಹಿಂದೂ ಧರ್ಮದ ಇತರ ಹೆಸರುಗಳು - ವೈಧಿಕ ಧರ್ಮ , ಆರ್ಯ ಧರ್ಮ
- ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು - ಶೃತಿ ಮತ್ತು ಸ್ಮೃತಿ
- ಶೃತಿ ಎಂದರೆ - ಕೇಳಿಸಿಕೊಂಡಿದ್ದು ಎಂದರ್ಥ
- ಸ್ಮೃತಿ ಎಂದರೆ - ನೆನಪಿನಲ್ಲಿ ಉಳಿದದ್ದು ಎಂದರ್ಥ
- ಭಗವದ್ಗೀತೆ - ಮಹಾಭಾರತದ ಒಂದು ಅಂಗವಾಗಿದೆ
- ಹಿಂದೂ ಧರ್ಮದ ತತ್ವಗಳು
- ನಾಲ್ಕು ಪುರುಷಾರ್ಥಗಳು - ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
- ನಾಲ್ಕು ಆಶ್ರಮಗಳು - ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
- ಮೋಕ್ಷ ಹೊಂದಲು ಇರುವ ಮೂರು ಮಾರ್ಗ - ಜ್ಞಾನ , ಕರ್ಮ ಹಾಗೂ ಭಕ್ತಿ
- ಚತುರ್ವರ್ಣಗಳು - ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ
- ಹಿಂದೂ ಧರ್ಮ ಬೆಳೆದು ಬಂದ ಹಂತಗಳು
- a. ವೇದಗಳ ಕಾಲ
- b. ಆಚಾರ್ಯರ ಕಾಲ
- c. ಭಕ್ತಿಯುಗ
- d. ಸುಧಾರಣಿಯ ಕಾಲ
- ಹಿಂದೂ ಧರ್ಮದ ಇತಿಹಾಸ - ಸುಮಾರು 5000 ವರ್ಷಗಳ ಹಿಂದಿನದು
- ವೇದಕಾಲದ ಜನರ ಅಭಿಮಾನ ದೇವತೆಗಳು - ಪ್ರಜಾಪತಿ , ರುದ್ರ , ಯಮ
- ಹಿಂದೂ ಧರ್ಮವು - ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
- ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ ಆಚಾರ್ಯರು - ನಾಯನಾರಘಲು ಹಾಗೂ ಆಳ್ವಾರರು
- ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು - ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
- ಅದ್ವೈತ ಸಿದ್ದಾಂತದ ಪ್ರವರ್ತಕರು - ಶಂಕರಚಾರ್ಯ
- ಕಾಯಕ ತತ್ವದ ಪ್ರತಿಪಾದಕರು - ಬಸವಣ್ಣ
- ದ್ವೈತ ಸಿದ್ದಾಂತದ ಪ್ರತಿಪಾದಕರು - ಮಧ್ವಚಾರ್ಯರು
- ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು - ರಾಮಾನುಜಾಚಾರ್ಯರು
- ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು - ರಾಜಾರಾಮ್ ಮೋಹನ್ ರಾಯ್
- ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು - ರಾಜ ರಾಮ್ ಮೋಹನ್ ರಾಯ್
- ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ - 1928
- ನವೋದಯ ಧೃವ ತಾರೆ - ರಾಜರಾಮ್ ಮೋಹನ್ ರಾಯ್
- ಆರ್ಯ ಸಮಾಜದ ಸ್ಥಾಪಕರು - ಸ್ವಾಮಿ ದಯಾನಂದ ಸರಸ್ವತಿ
- ಆರ್ಯ ಸಮಾಜದ ಸ್ಥಾಪನೆಯಾದ ವರ್ಷ - 1875 ರಲ್ಲಿ
- ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು - ದಯಾನಂದ ಸರಸ್ವತಿ
- ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು - Devine life Sociaty , ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್
- ಹೊಸಮತಗಳ ಉದಯ
- ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಆಶಾಂತಿ ತುಂಬಿದ ಕಾಲ - ಕ್ರಿ.ಪೂ. 6 ನೇ ಶತಮಾನ
- ಪರ್ಷಿಯಾದ ಝರತುಷ್ಟ ಪಂಥದ ಸ್ಥಾಪಕ - ಝರತುಷ್ಟ
- ಹೊಸ ಮತಗಳ ಉದಯಕ್ಕೆ ಕಾರಣಗಳು
- ಹಿಂದೂ ಸಮಾಜದ ಹಲವು ದೋಷ ಮತ್ತು ದಬ್ಬಾಳಿಕೆ ವಿರುದ್ದ ದಂಗೆ
- ಬ್ರಾಹ್ಮಣರ ಪ್ರಾಬಲ್ಯ
- ಪ್ರಾಣಿ ಬಲಿ
- ಜನ ಸಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥ
- ಕಠೋರ ಆಚರಣಿಗಳು
- ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ
Wednesday, 22 March 2017
ಹಿಂಧೂ ಧರ್ಮ
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...

-
ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್...
-
ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್...