ಕ್ರ.ಸಂ. | ವ್ಯಕ್ತಿ | ಆತ್ಮಕಥೆ | |
1 | ಕುವೆಂಪು | ನೆನಪಿನ ದೋಣಿಯಲ್ಲಿ | |
2 | ಶಿವರಾಮ ಕಾರಂತ | ಹುಚ್ಚು ಮನಸಿನ ಹತ್ತು ಮುಖಗಳು | |
3 | ಮಾಸ್ತಿ | ಭಾವ | |
4 | ಅ.ನ.ಕೃ. | ಬರಹಗಾರನ ಬದುಕು | |
5 | ಸ.ಸ.ಮಾಳವಾಡ | ದಾರಿ ಸಾಗಿದೆ | |
6 | ಎಸ್.ಎಲ್.ಭೈರಪ್ಪ | ಭಿತ್ತಿ | |
7 | ಬಸವರಾಜ ಕಟ್ಟೀಮನಿ | ಕಾದಂಬರಿಕಾರನ ಬದುಕು | |
8 | ಪಿ.ಲಂಕೇಶ್ | ಹುಳಿ ಮಾವಿನ ಮರ | |
9 | ಎ.ಎನ್.ಮೂರ್ತಿರಾವ್ | ಸಂಜೆಗಣ್ಣಿನ ಹಿನ್ನೋಟ | |
10 | ಎಚ್.ನರಸಿಂಹಯ್ಯ | ಹೋರಾಟದ ಬದುಕು | |
11 | ಗುಬ್ಬಿ ವೀರಣ್ಣ | ಕಲೆಯೇ ಕಾಯಕ | |
12 | ಹರ್ಡೇಕರ್ ಮಂಜಪ್ಪ | ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ | |
13 | ಸ.ಜ.ನಾಗಲೋಟಿಮಠ | ಬಿಚ್ಚಿದ ಜೋಳಿಗೆ | |
14 | ಬೀchi | ಭಯಾಗ್ರಫಿ | |
15 | ಸಿದ್ದಲಿಂಗಯ್ಯ | ಊರು ಕೇರಿ | |
16 | ಕುಂ.ವೀರಭದ್ರಪ್ಪ | ಗಾಂಧಿ ಕ್ಲಾಸು |
Tuesday, 17 April 2012
ಕನ್ನಡದ ಆತ್ಮಕಥೆಗಳು
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...

-
ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್...
-
ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್...