Tuesday, 19 December 2023

ಎಸ್‌ ಎಲ್‌ ಭೈರಪ್ಪನವರ ದಾಟು ಕಾದಂಬರಿಯ ವಿಮರ್ಶೆ ಪರಿಚಯ | ದಾಟು Daatu by S.L. Bhy...



ದಾಟು ಕನ್ನಡ ಲೇಖಕ ಎಸ್.ಎಲ್.ಭೈರಪ್ಪ ಅವರ ಕಾದಂಬರಿ. ಇದಕ್ಕಾಗಿ ಅವರಿಗೆ 1975 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕಾದಂಬರಿಯ ಕಥಾ ವಸ್ತು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಂಕೀರ್ಣ ಜಾತಿ ವ್ಯವಸ್ಥೆಯ ಮೂಲಕ ಹಾದುಹೋಗುತ್ತದೆ. ಈ ಪುಸ್ತಕವನ್ನು 14 ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.  ಕಾದಂಬರಿ ಹೆಸರು ಜಾತಿಗಳು ಮತ್ತು ಬಣ್ಣಗಳ ಗಡಿಗಳನ್ನು ದಾಟಿರುವುದನ್ನು ಸೂಚಿಸುತ್ತದೆ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...