| ೧ | ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ | ೧೮೮೮-೧೯೭೫ | ೧೯೫೪ | ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. | ತಮಿಳು ನಾಡು |
| ೨. | ಚಕ್ರವರ್ತಿ ರಾಜಗೋಪಾಲಾಚಾರಿ | ೧೮೭೮ - ೧೯೭೨ | ೧೯೫೪ | ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ | ತಮಿಳು ನಾಡು |
| ೩. | ಡಾ. ಚಂದ್ರಶೇಖರ ವೆಂಕಟ ರಾಮನ್ | ೧೮೮೮–೧೯೭೦ | ೧೯೫೪ | ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ | ತಮಿಳು ನಾಡು |
| ೪. | ಡಾ. ಭಗವಾನ್ ದಾಸ್ | ೧೮೬೯–೧೯೫೮ | ೧೯೫೫ | ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ | ಉತ್ತರ ಪ್ರದೇಶ |
| ೫. | ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ | ೧೮೬೧–೧೯೬೨ | ೧೯೫೫ | ಅಭಿಯಂತರು (ಇಂಜಿನೀಯರ್) | ಕರ್ನಾಟಕ |
| ೬. | ಜವಾಹರ್ಲಾಲ್ ನೆಹರು | ೧೮೮೯–೧೯೬೪ | ೧೯೫೫ | ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ | ಉತ್ತರ ಪ್ರದೇಶ |
| ೭. | ಗೋವಿಂದ ವಲ್ಲಭ ಪಂತ್ | ೧೮೮೭–೧೯೬೧ | ೧೯೫೭ | ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ | ಉತ್ತರ ಪ್ರದೇಶ |
| ೮. | ಡಾ. ಧೊಂಡೊ ಕೇಶವ ಕರ್ವೆ | ೧೮೫೮–೧೯೬೨ | ೧೯೫೮ | ಶಿಕ್ಷಣ ತಜ್ಞ,ಸಮಾಜ ಸೇವಕ | ಮಹಾರಾಷ್ಟ್ರ |
| ೯. | ಡಾ.ಬಿಧನ್ ಚಂದ್ರ ರಾಯ್ | ೧೮೮೨–೧೯೬೨ | ೧೯೬೧ | ವೈದ್ಯ,ರಾಜಕೀಯ ನೇತಾರ | ಪಶ್ಚಿಮ ಬಂಗಾಳ |
| ೧೦. | ಪುರುಷೋತ್ತಮ್ ದಾಸ್ ಟಂಡನ್ | ೧೮೮೨–೧೯೬೨ | ೧೯೬೧ | ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ | ಉತ್ತರ ಪ್ರದೇಶ | |
| ೧೧. | ಡಾ. ಬಾಬು ರಾಜೇಂದ್ರ ಪ್ರಸಾದ್ | ೧೮೮೪–೧೯೬೩ | ೧೯೬೨ | ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ | ಬಿಹಾರ |
| ೧೨. | ಡಾ. ಜಾಕಿರ್ ಹುಸೇನ್ | ೧೮೯೭–೧೯೬೯ | ೧೯೬೩ | ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ | ಆಂಧ್ರ ಪ್ರದೇಶ |
| ೧೩. | ಡಾ. ಪಾಂಡುರಂಗ ವಾಮನ ಕಾಣೆ | ೧೮೮೦–೧೯೭೨ | ೧೯೬೩ | Indologist,ಸಂಸ್ಕೃತ ವಿದ್ವಾಂಸ | ಮಹಾರಾಷ್ಟ್ರ |
| ೧೪. | ಲಾಲ್ ಬಹಾದುರ್ ಶಾಸ್ತ್ರಿ | ೧೯೦೪–೧೯೬೬ | ೧೯೬೬ | (ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ | ಉತ್ತರ ಪ್ರದೇಶ |
| ೧೫. | ಇಂದಿರಾ ಗಾಂಧಿ | ೧೯೧೭–೧೯೮೪ | ೧೯೭೧ | ಭಾರತದ ಮಾಜಿ ಪ್ರಧಾನಿ | ಉತ್ತರ ಪ್ರದೇಶ |
| ೧೬. | ವಿ ವಿ ಗಿರಿ | ೧೮೯೪–೧೯೮೦ | ೧೯೭೫ | ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ | ಆಂಧ್ರ ಪ್ರದೇಶ |
| ೧೭. | ಕುಮಾರಸ್ವಾಮಿ ಕಾಮರಾಜ್ | ೧೯೦೩–೧೯೭೫ | ೧೯೭೬ | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ. | ತಮಿಳು ನಾಡು |
| ೧೮. | ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ) | ೧೯೧೦–೧೯೯೭ | ೧೯೮೦ | ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, ೧೯೭೯). | ಪಶ್ಚಿಮ ಬಂಗಾಳ |
| ೧೯. | ವಿನೋಬಾ ಭಾವೆ | ೧೮೯೫–೧೯೮೨ | ೧೯೮೩ | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ | ಮಹಾರಾಷ್ಟ್ರ |
| ೨೦. | ಖಾನ್ ಅಬ್ದುಲ್ ಗಫಾರ್ ಖಾನ್ | ೧೮೯೦–೧೯೮೮ | ೧೯೮೭ | ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!) | ಪಾಕಿಸ್ತಾ |
| ೨೧. | ಡಾ. ಎಮ್. ಜಿ. ರಾಮಚಂದ್ರನ್ | ೧೯೧೭–೧೯೮೭ | ೧೯೮೮ | (ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ | ತಮಿಳು ನಾಡು |
| ೨೨. | ಡಾ. ಬಿ.ಆರ್.ಅಂಬೇಡ್ಕರ್ | ೧೮೯೧–೧೯೫೬ | ೧೯೯೦ | (ಮರಣೋತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ | ಮಹಾರಾಷ್ಟ್ರ |
| ೨೩. | ಡಾ. ನೆಲ್ಸನ್ ಮಂಡೇಲಾ | ೧೯೧೮-2013 | ೧೯೯೦ | ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ. | ದಕ್ಷಿಣ ಆಫ್ರಿಕ |
| ೨೪. | ರಾಜೀವ್ ಗಾಂಧಿ | ೧೯೪೪–೧೯೯೧ | ೧೯೯೧ | (ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ | ನವ ದೆಹಲಿ |
| ೨೫. | ಸರ್ದಾರ್ ವಲ್ಲಭಭಾಯ್ ಪಟೇಲ್ | ೧೮೭೫–೧೯೫೦ | ೧೯೯೧ | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ | ಗುಜರಾತ್ |
| ೨೬. | ಮೊರಾರ್ಜಿ ದೇಸಾಯಿ | ೧೮೯೬–೧೯೯೫ | ೧೯೯೧ | ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ | ಗುಜರಾತ್ |
| ೨೭. | ಮೌಲಾನಾ ಅಬ್ದುಲ್ ಕಲಮ್ ಆಜಾದ್ | ೧೮೮೮–೧೯೫೮ | ೧೯೯೨ | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ | ಪಶ್ಚಿಮ ಬಂಗಾಳ |
| ೨೮. | ಜೆ.ಆರ್.ಡಿ.ಟಾಟಾ | ೧೯೦೪–೧೯೯೩ | ೧೯೯೨ | ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ | ಮಹಾರಾಷ್ಟ್ರ |
| ೨೯. | ಸತ್ಯಜಿತ್ ರೇ | ೧೯೨೨–೧೯೯೨ | ೧೯೯೨ | ಭಾರತೀಯ ಚಲನಚಿತ್ರ ನಿರ್ದೇಶಕ | ಪಶ್ಚಿಮ ಬಂಗಾಳ |
| ೩೦. | ಎ.ಪಿ.ಜೆ.ಅಬ್ದುಲ್ ಕಲಾಂ | ೧೯೩೧-2015 | ೧೯೯೭ | ಭಾರತದ ರಾಷ್ಟ್ರಪತಿ,ವಿಜ್ನಾನಿ | ತಮಿಳು ನಾಡು |
| ೩೧. | ಗುಲ್ಜಾರಿಲಾಲ್ ನಂದಾ | ೧೮೯೮–೧೯೯೮ | ೧೯೯೭ | ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ. | ಪಂಜಾಬ |
| ೩೨. | ಅರುಣಾ ಅಸಫ್ ಅಲಿ | ೧೯೦೮–೧೯೯೬ | ೧೯೯೭ | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. | ಪಶ್ಚಿಮ ಬಂಗಾಳ |
| ೩೩. | ಎಮ್ ಎಸ್ ಸುಬ್ಬುಲಕ್ಷ್ಮಿ | ೧೯೧೬–೨೦೦೪ | ೧೯೯೮ | ಶಾಸ್ತ್ರೀಯ ಸಂಗೀತಗಾರ್ತಿ. | ತಮಿಳು ನಾಡು |
| ೩೪. | ಸಿ. ಸುಬ್ರಮಣ್ಯಮ್ | ೧೯೧೦–೨೦೦೦ | ೧೯೯೮ | ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ). | ತಮಿಳು ನಾಡು |
| ೩೫. | ಜಯಪ್ರಕಾಶ್ ನಾರಾಯಣ್ | ೧೯೦೨–೧೯೭೯ | ೧೯೯೮ | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ. | ಉತ್ತರ ಪ್ರದೇಶ |
| ೩೬. | ಪಂಡಿತ್ ರವಿಶಂಕರ್ | ೧೯೨೦-2012 | ೧೯೯೯ | ಸಿತಾರ್ ವಾದಕರು. | ಉತ್ತರ ಪ್ರದೇಶ |
| ೩೭. | ಡಾ. ಅಮರ್ತ್ಯ ಸೇನ್ | ೧೯೩೩- | ೧೯೯೯ | ನೋಬೆಲ್ ಪುರಸ್ಕೃತ (೧೯೯೮), ಅರ್ಥಶಾಸ್ತ್ರಜ್ಞ | ಪಶ್ಚಿಮ ಬಂಗಾಳ |
| ೩೮. | ಗೋಪಿನಾಥ್ ಬೋರ್ಡೊಲೋಯಿ | ೧೮೯೦–೧೯೫೦ | ೧೯೯೯ | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. | ಆಸ್ಸಾಮ್ |
| ೩೯. | ಲತಾ ಮಂಗೇಶ್ಕರ್ | ೧೯೨೯- | ೨೦೦೧ | ಹಿನ್ನಲೆ ಗಾಯಕಿ. | ಮಹಾರಾಷ್ಟ್ರ |
| ೪೦. | ಉಸ್ತಾದ್ ಬಿಸ್ಮಿಲ್ಲಾ ಖಾನ್ | ೧೯೧೬-೨೦೦೬ | ೨೦೦೧ | ಶಹನಾಯ್ ವಾದಕ. | ಉತ್ತರ ಪ್ರದೇಶ |
| ೪೧. | ಭೀಮ್ಸೇನ್ ಜೋಷಿ | ೧೯೨೨-೨೦೧೧ | ೨೦೦೮ | ಶಾಸ್ತ್ರೀಯ ಸಂಗೀತಗಾರ. | ಕರ್ನಾಟಕ |
| ೪೨. | ಸಿ ಎನ್ ಆರ್ ರಾವ್ | ಹು.೧೯೩೪ | ೨೦೧೩-೧೪ | ವಿಜ್ಞಾನಿ | ಕರ್ನಾಟಕ |
| ೪೩. | ಸಚಿನ್ ತೆಂಡೂಲ್ಕರ್ | ಹು.೧೯೭೩ | ೨೦೧೩-೧೪ | ಕ್ರಿಕೆಟ್ ಆಟಗಾರ | ಮಹಾರಾಷ್ಟ್ರ |
| ೪೪. | ಅಟಲ್ ಬಿಹಾರಿ ವಾಜಪೇಯಿ | ೧೯೨೪- | 2015 | ರಾಜಕಾರಣಿ ಹಾಗು ಮಾಜಿ ಪ್ರಧಾನಿ | ಮಧ್ಯ ಪ್ರದೇಶ |
| ೪೫. | ಮದನ ಮೋಹನ ಮಾಳವೀಯ | ೧೮೬೧-೧೯೪೬ | 2015 | (ಮರಣೋತ್ತರ ಪ್ರಶಸ್ತಿ), ರಾಜಕಾರಣಿ | ಉತ್ತರ ಪ್ರದೇಶ |